.
ಪ್ರಾಥಮಿಕ ಶಾಲಾ ವಿಭಾಗ:
ನಾರಾಯಣ, (ದೈಹಿಕ ಶಿಕ್ಷಣ ಶಿಕ್ಷಕ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಯ್ಯನಪುರ, ಚಾ.ನಗರ ತಾಲೂಕು), ನಿರಂಜನ (ಸಹ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡಗೂರು, ಗುಂಡ್ಲುಪೇಟೆ ತಾಲೂಕು ), ಜಿ.ಪಿ. ರಂಗಸ್ವಾಮಿ ( ಸಹ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂತೂರು ಮೋಳೆ, ಕೊಳ್ಳೇಗಾಲ ತಾಲೂಕು ), ಪಿ. ನಟರಾಜಾಚಾರಿ (ಸಹ ಶಿಕ್ಷರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಚಾಪುರ, ಹನೂರು ವಲಯ) , ಮಹದೇವಸ್ವಾಮಿ (ಸಹ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯರಿಯೂರು, ಯಳಂದೂರು ತಾಲೂಕು ).
ಪ್ರೌಢ ಶಾಲಾ ವಿಭಾಗ:
ಶ್ವೇತಾದ್ರಿ ( ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಹರದನಹಳ್ಳಿ, ಚಾ.ನಗರ ತಾಲೂಕು ), ಹರಿಕುಮಾರ್ (ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಕುರಟ್ಟಿ ಹೊಸೂರು, ಹನೂರು ವಲಯ ), ನಂದೀಶ್, ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಭೀಮನಬೀಡು, ಗುಂಡ್ಲುಪೇಟೆ ತಾಲೂಕು ), ಮಹೇಶ್, ಸಹ ಶಿಕ್ಷಕರು, ಶಂಭುಲಿಂಗೇಶ್ವರ ಸರಕಾರಿ ಪ್ರೌಢಶಾಲೆ, ಚಿಲಕವಾಡಿ, ಕೊಳ್ಳೇಗಾಲ ತಾಲೂಕು ) ಶಿವಕುಮಾರಸ್ವಾಮಿ, ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಕೆಸ್ತೂರು, ಯಳಂದೂರು ತಾಲೂಕು ) ಆಯ್ಕೆಯಾಗಿದ್ದಾರೆ.
***
1) ಆಳಂದ ವಿವೇಕ ವರ್ಧಿನಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವಿಶ್ವನಾಥ ಬಕರೆ.
2)ಕಲಬುರಗಿ ಉತ್ತರ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನವಾಬ್ ಖಾನ್.
3) ದಕ್ಷಿಣ ವಲಯದ ನಂದಿಕೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ವಿಜಯಲಕ್ಷ್ಮೀ ದೊಡ್ಡಮನಿ.
4) ಖಣದಾಳದ ಸರಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ವೀರೇಶ್ ಹೂಗಾರ.
5) ಸೇಡಂ ತಾಲ್ಲೂಕಿನ ಮುಧೋಳ ಸರಕಾರಿ ಬಾಲಕರ ಪ್ರೌಢಶಾಲೆಯ ಸಹ ಶಿಕ್ಷಕಿ ಜಗದೇವಿ ಸಂತೋಷ ತೋಟ್ನಳ್ಳಿ.
6) ಸೇಡಂನ ದುಗನೂರ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಶಂಕರ ಹಾವೇರಿ.
7) ಅಫಜಲಪುರ ತಾಲ್ಲೂಕಿನ ಬಂದರವಾಡ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸುರೇಖಾ ಜಗನ್ನಾಥ.
8) ಜೇವರ್ಗಿಯ ಕೋಳಕೂರ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಶರಣಗೌಡ ಬಿ.ಪಾಟೀಲ.
9) ಕಲಬುರಗಿಯ (ಉ.ವ) ತಾಜ್ ನಗರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ರಿಯಾಜ್ ಅಹ್ಮದ್ ಸೈಯದ್.
10) ದಕ್ಷಿಣ ವಲಯದ ನಂದೂರ (ಕೆ) ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸಂತೋಷಕುಮಾರ ಕುಲಕರ್ಣಿ.
11) ಸೇಡಂನ ಚಂದುನಾಯಕ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಟಕಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ನೀಲಪ್ಪ.
12) ಅಫಜಲಪುರ ತಾಲ್ಲೂಕಿನ ರಾಮನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹುಸೇನಿ ಬಾದಶಾಹ ಎಸ್.ಮುಜಾವರ.
13) ಚಿತ್ತಾಪುರ ತಾಲ್ಲೂಕಿನ ರಾವೂರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನ್ನಪೂರ್ಣ ಜಿ.ಕೆರಳ್ಳಿ.
***
ಜಿಲ್ಲಾ ಉತ್ತಮ ಶಿಕ್ಷ ಕ ಪ್ರಶಸ್ತಿ.
ಡಾ.ಸಂಜಯ ಮಾಲೆ,
ಸಿದ್ದಪ್ಪ ಈರಣ್ಣ,
ಸದಾನಂದ ಎಚ್.ಹಂಡರಗಲ್,
ಎಸ್.ಸುಶೀಲಾ,
ರಮಾದೇವಿ,
ಬಸವರಾಜ ಕೆ.ದೊಡ್ಡಮನಿ,
ಅಶೋಕ,
ಚಂದ್ರಶೇಖರಪ್ಪ,
ಬಸಪ್ಪ,
ರಾಮಪ್ಪ
ಪ್ರಾಥಮಿಕ ಶಾಲಾ ವಿಭಾಗ:
1) ಚನ್ನಗಿರಿ ತಾಲ್ಲೂಕಿನ ಮರಬನಹಳ್ಳಿ ಶಾಲೆಯಶಿಕ್ಷಕರಾದ ಎ.ಎನ್ ಚಂದ್ರಶೇಖರ್.
2) ದಾವಣಗೆರೆ ಉತ್ತರ ವಲಯದ ಅರಸಾಪುರ ಶಾಲೆಯ ಶಾರದಾ ಪಿ ಹೆಬ್ಬಾರಿ.
3) ದಕ್ಷಿಣ ವಲಯ ಬಿಕ್ಯಾಂಪ್ ನ ಬಿ.ಉಷಾ.
4) ಹರಪನಹಳ್ಳಿ ತಾಲ್ಲೂಕಿನ ಹೊಸ ಓಬಳಾಪುರ,ನಿಚ್ಚಾಪುರದ ಸಿದ್ದಪ್ಪ ವೈ ಹರಿಂದ್ರಾಳ್.
5) ಹರಿಹರ ತಾಲ್ಲೂಕಿನ ಕೊಂಡಜ್ಜಿಯ ಸಿ.ಜ್ಯೋತಿ.
6) ಹೊನ್ನಾಳಿ ತಾಲ್ಲೂಕಿನ ಮಾವಿನಕೋಟೆ ಉರ್ದು ಶಾಲೆ ಶಿಕ್ಷಕ ಅಖಿಲ್ ಪಾಷ.
7) ಜಗಳೂರು ತಾಲ್ಲೂಕು ಸಿದ್ದಯ್ಯಕೊಟೆ ಶಿಕ್ಷಕ ಜಿ.ಎಸ್ ಸಿದ್ದೇಶ್.
ಪ್ರೌಢಶಾಲಾ ವಿಭಾಗ:
8) ಚನ್ನಗಿರಿ ತಾ.ಗುಡ್ಡದಕೊಮಾರನ ಹಳ್ಳಿಯ ಸಹ ಶಿಕ್ಷಕ ಎಂ.ರಮೇಶ್.
9) ದಾವಣಗೆರೆ ಉತ್ತರವಲಯ ಆನೆಕೊಂಡದ ಶ್ರೀಮತಿ ನೀಲಮ್ಮ ಬೇತೂರು ಬಸಪ್ಪ ಪ್ರೌಢಶಾಲೆಯ ಶಿಕ್ಷಕ ಕೆ.ಸಿ ಬಸವರಾಜ್.
10) ತುರ್ಚಘಟ್ಟದ ಬಿ.ಎನ್ ರಾಮರೆಡ್ಡಿ.
11) ಹರಪನಹಳ್ಳಿ ತಾ. ಹಾರಕನಾಳು ಶಿಕ್ಷಕ ಸಂಜೀವ್ ಎಸ್ ಪಾಟೀಲ್.
12) ಹೊನ್ನಾಳಿ ತಾ. ಲಿಂಗಾಪುರದ ಸುರೇಶಪ್ಪ ಎ.
13) ಜಗಳೂರಿನ ಕಲ್ಲೇದೇವರ ಪುರದ ಹೆಚ್.ಎಂ ಚಂದ್ರಪ್ರಕಾಶ್
14) ಜಗಳೂರಿನ ಹೆಚ್.ಎಸ್ ಶಿವಮ್ಮ.
***
ಪ್ರಾಥಮಿಕ ಶಾಲಾ ವಿಭಾಗ :
ಕೊಪ್ಪಳ ತಾಲೂಕು ಹಲವಾಗಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ವೆಂಕರೆಡ್ಡಿ ಬಿ.
ಗಂಗಾವತಿ ತಾಲೂಕು ಕಾರಟಗಿಯ ಸರ್ಕಾರಿ ಕಿ.ಪ್ರಾ.ಶಾಲೆ ಸಹಶಿಕ್ಷಕ ತೋಟಯ್ಯ ಅಂಗಡಿ.
ಕುಷ್ಟಗಿ ತಾಲೂಕು ರಾಮ್ಜಿ ತಾಂಡಾದ ಸರ್ಕಾರಿ ಕಿ.ಪ್ರಾ.ಶಾಲೆ ಸಹಶಿಕ್ಷಕ ಶಂಕರ ಎಂ. ರಾಠೋಡ.
ಯಲಬುರ್ಗಾ ತಾಲೂಕು ಬೇವೂರಿನ ಸರ್ಕಾರಿ ಮಾದರಿಯ ಹಿ.ಪ್ರಾ.ಶಾಲೆ ಸಹಶಿಕ್ಷಕಿ ಹನಮವ್ವ ಕಡಗತ್ತಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗ :
ಕೊಪ್ಪಳ ತಾಲೂಕಿನ ಭಾಗ್ಯನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಅಂಬಣ್ಣ ಕೊಪ್ಪರದ,
ಗಂಗಾವತಿ ತಾಲೂಕಿನ ಉಡುಮಕಲ್ ಸರಕಾರಿ ಪ್ರೌಢ ಶಾಲೆಯ ಕೋಟೆ ಮೇಗಳ ರಮೇಶ,
ಕುಷ್ಟಗಿ ತಾಲೂಕಿನ ಜುಮಲಾಪುರ ಸರಕಾರಿ ಪ್ರೌಢ ಶಾಲೆಯ ಚಿದಾನಂದಪ್ಪ ಮಲ್ಲಪ್ಪ ಕಂದಗಲ್.
ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಹನುಮಂತಪ್ಪ ಹೆಚ್. ಆವರದಮನಿ.
***